Karnataka State Labour Council

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು

ಸೌದಿಯಲ್ಲೂ ಮಾತೃಭೂಮಿ ಪ್ರೇಮ: ಬಸ್ಸಿನಲ್ಲಿ ‘ಬೆದ್ರ’ ಹೆಸರು ಬರೆದ ಮೂಡುಬಿದರೆಯ ಮೊಹಮ್ಮದ್ ಆಲಿ​

ಊರವರು ಎಲ್ಲಿ ಹೋದರೂ ತಮ್ಮತನವನ್ನು ಬಿಡುವುದಿಲ್ಲ ಎಂಬುದಕ್ಕೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಓಡಾಡುವ ಬಸ್ ಸಾಕ್ಷಿಯಾಗಿದೆ. ಕನ್ನಡ ಲಿಪಿಯಲ್ಲಿ ಬೆದ್ರ ಎಂದು ಬರೆಯಲಾಗಿರುವ ಫೊಟೋ ಈಗ ವೈರಲ್ ಆಗುತ್ತಿದೆ.

​ ಊರವರು ಎಲ್ಲಿ ಹೋದರೂ ತಮ್ಮತನವನ್ನು ಬಿಡುವುದಿಲ್ಲ ಎಂಬುದಕ್ಕೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಓಡಾಡುವ ಬಸ್ ಸಾಕ್ಷಿಯಾಗಿದೆ. ಕನ್ನಡ ಲಿಪಿಯಲ್ಲಿ ಬೆದ್ರ ಎಂದು ಬರೆಯಲಾಗಿರುವ ಫೊಟೋ ಈಗ ವೈರಲ್ ಆಗುತ್ತಿದೆ. Latest Karnataka news | Karnataka news today | Karnataka state news today | today Karnataka news | ಬೆಂಗಳೂರು ಸುದ್ದಿ | ಕರ್ನಾಟಕ ಸುದ್ದಿ 

Table of Contents

ಬ್ಲಾಗ್ ವರ್ಗಗಳು