Karnataka State Labour Council

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು

ಸುದ್ದಿ

ಸುದ್ದಿ
Shiva Reddy

ಕೆಟ್ಟ ಘಳಿಗೆಯಲ್ಲಿ ಎಲ್ಲಾ ನಡೆದಿದೆ; ಬಿಜೆಪಿಗಾಗಿ ನಾನು, ಯತ್ನಾಳ್ ದುಡಿಯುತ್ತೇವೆ ಎಂದ ಜಾರಕಿಹೊಳಿ​

ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ವಾಪಸ್ ಬರಲಿದ್ದಾರೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಯಾವುದೋ ಕೆಟ್ಟ ಘಳಿಗೆಯಲ್ಲಿ ಇದೆಲ್ಲಾ

Read More »
ಸುದ್ದಿ
Shiva Reddy

Belagavi News: ಈದ್ ಮಿಲಾದ್ ಹಾಗೂ ರಾಮನವಮಿ ಹಿನ್ನೆಲೆ, ಬೆಳಗಾವಿಯಲ್ಲಿ ರೌಡಿ ಶೀಟರ್ಸ್‌ಗಳಿಗೆೆ ಖಡಕ್ ವಾರ್ನಿಂಗ್​

ಬೆಳಗಾವಿಯಲ್ಲಿ ಪೊಲೀಸರು ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸದ್ಯದಲ್ಲೇ ಈದ್ ಮಿಲಾದ್ ಮತ್ತು ರಾಮನವಮಿ ಸಮೀಪಿಸುತ್ತಿರುವುದರಿಂದ ರೌಡಿ ಚಟುವಟಿಕೆ ಹಿನ್ನೆಲೆ ಇರುವ ಆಸಾಮಿಗಳಿಗೆ

Read More »
ಸುದ್ದಿ
Shiva Reddy

ಸೌದಿಯಲ್ಲೂ ಮಾತೃಭೂಮಿ ಪ್ರೇಮ: ಬಸ್ಸಿನಲ್ಲಿ ‘ಬೆದ್ರ’ ಹೆಸರು ಬರೆದ ಮೂಡುಬಿದರೆಯ ಮೊಹಮ್ಮದ್ ಆಲಿ​

ಊರವರು ಎಲ್ಲಿ ಹೋದರೂ ತಮ್ಮತನವನ್ನು ಬಿಡುವುದಿಲ್ಲ ಎಂಬುದಕ್ಕೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಓಡಾಡುವ ಬಸ್ ಸಾಕ್ಷಿಯಾಗಿದೆ. ಕನ್ನಡ ಲಿಪಿಯಲ್ಲಿ ಬೆದ್ರ ಎಂದು ಬರೆಯಲಾಗಿರುವ ಫೊಟೋ

Read More »
ಸುದ್ದಿ
Shiva Reddy

ರಾಜೀವ್‌ ಹೆಗಡೆ ಲೇಖನ: ಶೌಚಾಲಯಗಳ ಸ್ವಚ್ಛತೆ ವಿಚಾರ, ಸರ್ಕಾರಿ ಶಾಲೆಗಳನ್ನು ಮುಚ್ಚಲು ಇಂತಹ ಒಬ್ಬ ಸಚಿವ ಸಾಕು!​

ಕರ್ನಾಟಕದ ಸರ್ಕಾರಿ ಶಾಲೆಗಳ ಶೌಚಾಲಯ ಸ್ವಚ್ಛತೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಶಿಕ್ಷಣ ಸಚಿವ ಮಧುಬಂಗಾರಪ್ಪ ನೀಡಿದ ಪರಿಣಾಮಗಳ ಕುರಿತು ಪತ್ರಕರ್ತ, ಬರಹಗಾರ ರಾಜೀವ್‌

Read More »
ಸುದ್ದಿ
Shiva Reddy

Karnataka SSLC Exam 2025: ಸಮಾಜ ಪರೀಕ್ಷೆಯೂ ಸುಲಭ: ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳ ಮೊಗದಲ್ಲಿ ಮಂದಹಾಸ​

Karnataka SSLC Exam 2025: ಎಸ್‌ಎಸ್‌ಎಲ್‌ಸಿಯ ಸಮಾಜ ವಿಜ್ಞಾನ ಪರೀಕ್ಷೆ ಹೇಗಿತ್ತು. ಹೇಗೆ ಮಕ್ಕಳು ಎದುರಿಸಿದರು ಎನ್ನುವುದನ್ನು ಕರಾವಳಿ ಭಾಗದ ಜಿಲ್ಲೆಯವರು ವಿವರಿಸಿದ್ದಾರೆ..ವರದಿ: ಹರೀಶ

Read More »
ಸುದ್ದಿ
Shiva Reddy

ಗೃಹಲಕ್ಷ್ಮಿ ಹಣ ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು, ಕೊಡ್ತೇವೆ ಅಂದ್ರು ಸಿಎಂ; ನಡೆಯುತ್ತಿರುವುದೇನು – 5 ಮುಖ್ಯ ಅಂಶಗಳು​

ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಕರ್ನಾಟಕ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಕಳೆದ ಕೆಲವು ತಿಂಗಳಿಂದ ಈ ಯೋಜನೆ ಹಣ

Read More »